
ಕವಿ ಕ್ಷಣ: ಕ್ರೈಸ್ಟ್ ಕಾಲೇಜ್ ಎಂದರೆ ರಾಜು ಮೇಷ್ಟ್ರು, ಬೇಂದ್ರೆ (ಜನ್ಮದಿನ ಜ.೩೧) ಕವಿ ದಿನ. ಅದು ನಮ್ಮನ್ನೆಲ್ಲಾ ಕವಿಗಳು ಅಂತ ಪ್ರತಿ ವರ್ಷ ಘೋಷಿಸುತ್ತಿದ್ದ ದಿನ. ಹಿರಿಯ ಕವಿಗಳಿಂದ ಕವಿಗಳೆಂಬ ಆಭಿದಾನ ಪಡೆದು ನಾವು ಬೀಗಿದ ಕ್ಷಣಗಳು ಮರೆಯಲಾರದಂಥವು. ಸತತ ಮೂರು ವರ್ಷ ಕ್ರೈಸ್ಟ್ ಕಾಲೇಜ್ನ ಕಾವ್ಯ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಕ್ಷಣಗಳನ್ನು ಹಂಚಿಕೊಳ್ಳೋಣ ಎನಿಸಿತು.
ಮೊದಲ ವರ್ಷ: ಚನ್ನವೀರ ಕಣವಿ ಅವರೊಂದಿಗೆ.
ಎರಡನೇ ವರ್ಷ: ರಾಮಚಂದ್ರ ಶರ್ಮ ಅವರೊಂದಿಗೆ.
No comments:
Post a Comment